Back to Top

ಕೊನೆಗೂ ದರ್ಶನ್ ಕಾಯುತ್ತಿದ್ದ ದಿನ ಬಂದೇ ಬಿಡ್ತು..ವಕೀಲರಿಂದ ಮಹತ್ವದ ನಿರ್ಧಾರ

SSTV Profile Logo SStv September 21, 2024
ಕೊನೆಗೂ ದರ್ಶನ್ ಕಾಯುತ್ತಿದ್ದ ದಿನ ಬಂದೇ ಬಿಡ್ತು
ಕೊನೆಗೂ ದರ್ಶನ್ ಕಾಯುತ್ತಿದ್ದ ದಿನ ಬಂದೇ ಬಿಡ್ತು
ಕೊನೆಗೂ ದರ್ಶನ್ ಕಾಯುತ್ತಿದ್ದ ದಿನ ಬಂದೇ ಬಿಡ್ತು..ವಕೀಲರಿಂದ ಮಹತ್ವದ ನಿರ್ಧಾರ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ 100 ದಿನಗಳಿಂದ ಜೈಲಿನಲ್ಲಿ ಇದ್ದು, ಕೊನೆಗೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. 57ನೇ ಸಿಸಿಹೆಚ್ ಕೋರ್ಟ್‌ಗೆ ವಕೀಲರಿಂದ ಅರ್ಜಿ ಸಲ್ಲಿಸಿದ್ದು, ದರ್ಶನ್ ಜೈಲಿನಿಂದ ಬಿಡುಗಡೆ ಹೊಂದಬಹುದೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಸೌಲಭ್ಯಗಳ ಕೊರತೆಯಿಂದ ದರ್ಶನ್ ಪರದಾಡುತ್ತಿದ್ದು, ಪತ್ನಿ, ತಾಯಿ, ಮತ್ತು ವಕೀಲರೊಂದಿಗೆ ಹೊರಬರುವ ಕುರಿತು ಚರ್ಚಿಸಿದ್ದರು. ಈಗ, ಜಾಮೀನು ಅರ್ಜಿ ಸಲ್ಲಿಸಿದ ಬಗ್ಗೆ ಫೋನ್ ಮೂಲಕ ಮಾಹಿತಿ ಪಡೆದಿದ್ದಾರೆ.